Pages

Search This Blog

Monday, June 28, 2010

ಬಸವಣ್ಣನ ವಚನ

ಕಳಬೇಡ, ಕೊಲಬೇಡ - ಬಸವಣ್ಣನ ವಚನ-1

ಕಳಬೇಡ, ಕೊಲಬೇಡ,ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ, ಇದಿರ ಹಳಿಯೇಲು ಬೇಡ
ಇದೇ ಅಂತರಂಗ ಶುದ್ದಿ,
ಇದೇ ಬಹಿರಂಗ ಶುದ್ದಿ,
ಇದೇ ನಮ್ಮ ಕೂಡಲಸಂಗಮ
ದೇವನೊಲೆಸುವ ಪರಿ.ಕೂಡಲಸಂಗಮದೇವ .

ಇನ್ನು ಬೇಕಾದಲ್ಲಿ http://chirakannada.blogspot.com/search/label/ಬಸವಣ್ಣ


No comments:

Post a Comment